Thursday 17 August 2017

16-6-2013 ರಂದು ನಡೆದ ಸಾಹಿತ್ಯ ರಸಧಾರ ಕಾರ್ಯಕ್ರಮ

16-6-2013 ರಂದು ಶ್ರೀಮತಿ ರೂಪರವರು ಆಯೋಜಿಸಿದ್ದ "ಸಾಹಿತ್ಯ ರಸಧಾರಾ" ಕಾರ್ಯಕ್ರಮಕ್ಕೆ ಭಾಗವಹಿಸೆಂದು ಸ್ನೇಹಿತ ಮಂಜು ದೊಡ್ಡಮನಿ ಹೇಳಿ ಕರೆದುಕೊಂಡು ಹೋಗಿದ್ದನು. ಆಶುಕವಿತೆಯಲ್ಲಿ ಸಮಾಧಾನಕರ ಬಹುಮಾನ ಪಡೆದು ನಾ ಬರೆದ ಕವನವನ್ನು ಮೊದಲ ಬಾರಿ ವಾಚಿಸಿದೆ. ಕಾವ್ಯ ವಾಚನದ ಒಳ ಹೊರಗನ್ನು ತಿಳಿಸಿಕೊಟ್ಟ ವೇದಿಕೆಯಿದು. ಮೊದಲನೇ ವೇದಿಕೆ ಮೊದಲ ವಾಚನ ಹಾಗಾಗಿ ಇದು ನನಗೆ ತುಂಬಾ ಸ್ಪೆಷಲ್ ಕಾರ್ಯಕ್ರಮ.






No comments:

Post a Comment

Note: only a member of this blog may post a comment.